Latest Update
ಅನ್ವೇಷಣೆ ಕೂಟ  ಸಜ್ಜನ ಸಾಹಿತಿ, ಸಂಘಟಕ  ದಿವಂಗತ ಡಾ|| ವರದರಾಜ ಹುಯಿಲಗೋಳರ 33 ನೇ ಪುಣ್ಯ ಸ್ಮರಣೆಮೂರು ಹೊಸ ಸಸ್ಯ ಪ್ರಭೆಧಗಳನ್ನು ಪತ್ತೆ .ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದು ಅತಿ‌ ಅವಶ್ಯಕ — ಪ್ರೊ. ಎ.ಎಮ್‌.ಖಾನ್ಕೆಆಯ್‌ಎಡಿಬಿ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳ ಕಚೇರಿ ಎದುರು ರೈತರು ಪ್ರತಿಭಟನೆಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್ಉಡುಪಿ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಮಾಧ್ಯಮ ಸಂಯೋಜಕರಾಗಿ ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಆಯ್ಕೆ.ಕನ್ನಡ ಭಾಷೆಗೆ ದಕ್ಕೆ ಬಂದರೆ ಕೆಚ್ಚೆದೆಯ ಹೋರಾಟ ನಡೆಸುತ್ತೆವೆ : ಬಸವರಾಜ ಗುರಿಕಾರ13 ಕ್ಕೆ ಕೀರ್ತಿ ನೆನಪು ಕಾಯ೯ಕ್ರಮ. ನೂತನ ಕಾರ್ಮಿಕ ಭವನ ಉದ್ಘಾಟನೆ ನೆರವೇರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌
ಕನಕದಾಸರ ಜಯಂತ್ಯುತ್ಸವ ಆಚರಣೆ

ಧಾರವಾಡ  : ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಪ್ರಾಥಮಿಕ ಪ್ರೌಢ ಪದವಿಪೂರ್ವ ಪದವಿ ಹಾಗೂ ಸ್ನಾತಕೋತರ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಅಂಗ ಸಂಸ್ಥೆಗಳ ವತಿಯಿಂದ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಮರಾಠ ವಿದ್ಯಾ ಪ್ರಸಾರಕ ಮಂಡಲದ ನಿರ್ದೇಶಕರಾದ

ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ, ಕೆ ಜಿ ದೇವರಮನಿ

ಧಾರವಾಡ  : ಭಾರತ ಜ್ಞಾನ ವಿಜ್ಞಾನ ಸಮಿತಿ ಇದೊಂದು ವೈಜ್ಞಾನಿಕ ಮನೋಭಾವ ಮೂಡಿಸುವ ಜನರಲ್ಲಿ ವಿಜ್ಞಾನದ ಅರಿವು ಮೂಡಿಸುವುದರ ಜೊತೆಗೆ ಪ್ರಾಥಮಿಕ ಶಿಕ್ಷಣದ ಚಿಣ್ಣರ ಮೇಳ, ನಲಿಕಲಿ, ವಠಾರ ಶಾಲೆ, ವಿಜ್ಞಾನ ಹಬ್ಬ ಮಕ್ಕಳ ಸಾಹಿತ್ಯ ಹಬ್ಬ ಮುಂತಾದ ಪ್ರಮುಖ ಕಾರ್ಯಕ್ರಮಗಳನ್ನು

ಪೊಲೀಸ್ ಸ್ಟೇಷನ್ ಗೆ 120 ಕ್ಕೂ ಹೆಚ್ಚು ಯುವಕರನ್ನು ಕರೆತಂದು ತಪ್ಪಿಸ್ತರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ

ಧಾರವಾಡ : ಧಾರವಾಡ ವಿದ್ಯಾಗಿರಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇoದು ಏರಿಯಾ ಡಾಮಿನೇಷನ್ ನಡೆಸಲಾಯಿತು. 120 ಕ್ಕೂ ಹೆಚ್ಚು ಯುವಕರನ್ನು ಕರೆತಂದು ವಿಂಗಡಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮದ್ಯಪಾನ ಮಾಡುವವರು. ಬೈಕ್ ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸಂಚಾರ,ಬೈಕ್ ಮೇಲೆ ನಂಬರ್

ನಾಮದೇವ ಸಿಂಪಿ ಸಮಾಜದ ಧಾರವಾಡ ಸನ್ಮಿತ್ರರ ಪರವಾಗಿ ಮಿಲಿಂದ್ ಪಿಸೆ ಸನ್ಮಾನ ಸಮಾರಂಭ

ಧಾರವಾಡ  : ನಾಮದೇವ ಸಿಂಪಿ ಸಮಾಜದ ಹಿರಿಯರು ಹಾಗೂ ಮಾಜಿ ಉಪಾಧ್ಯಕ್ಷರು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಹರಿಕಾರರು ಹಾಗೂ ಸಮಾಜದ ಕಟ್ಟಡ ಕಾರ್ಯದಲ್ಲಿ ತಮ್ಮನ್ನು ತಾವು ಕಾಯ ವಾಚಾ ಮನಸಾ ಆಥಿ೯ಕವಾಗಿ ಸಮಾಜದ ಅಭಿವೃದ್ಧಿಯೇ ತಮ್ಮ ನಿಲುವು ಎಂದು ಹಾಗೂ

ಕೆನರಾ ಬ್ಯಾಂಕನಲ್ಲಿ ಗ್ರಾಹಕರ ಸೇವಾ ನೂನ್ಯತೆ- ಕರವೇ ಪಾಪು ಧಾರೆ ಆಕ್ರೋಶ

ಧಾರವಾಡದ ಓಲ್ಡ್ ಎಸ್ ಪಿ ಸರ್ಕಲ್ ಶಾಖೆಯ  ಕೆನರಾ ಬ್ಯಾಂಕ್ ನಲ್ಲಿ ಉಂಟಾಗುತ್ತಿರುವ ಗ್ರಾಹಕರ ಸೇವಾ ನ್ಯೂನ್ಯತೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ ಮುಖಂಡತ್ವದಲ್ಲಿ ಶಾಖಾ ವ್ಯವಸ್ಥಾಪಕರಿಗೆ ದೂರು

WhatsApp