ಧಾರವಾಡ : ನವನಗರ ಎ ಪಿ ಎಂ ಸಿ ಬಳಿ ಜೋಳ ತುಂಬಿಕೊಂಡು ಹೋಗುತ್ತಿದ್ದ ಲಾರಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಹತ್ತಿತು. ಜಿಲಾನಿ ಖಾಜಿ ಎಂಬ ಸಮಾಜ ಸೇವೆ ಮಾಡುವ ಯುವಕ ಕೆ ಎಮ್ ಸಿ ಆಸ್ಪತ್ರೆಯಿಂದ ಬರುವಾಗ ನೋಡಿ ಸಮಯ ಪ್ರಜ್ಞೆಯಿಂದ  ಕೂಡಲೇ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿ ಲಾರಿಗೆ ಹೆಚ್ಚಿನ ಹಾನಿ ಆಗುವುದರಿಂದ ರಕ್ಷಿಸಿದರು.