Humanity Mereda N Sasikumar.

ಧಾರವಾಡ 23 : ನಿನ್ನೆ ರಾತ್ರಿ ಧಾರವಾಡ ಟೋಲ್ ನಾಕಾ ಹತ್ತಿರ ಚಿಗರಿ ಬಸ್ ಡಿಕ್ಕಿ ಹೊಡೆತದಿಂದ ಕಾಲಿಗೆ ತೀವ್ರ ಗಾಯಗೊಂಡ ಯುವಕ, ಅದೇ ಸಂದಭ೯ದಲ್ಲಿ ಹು ಧಾ ಕಮಿಷನರ್ ಎನ್ ಶಶಿಕುಮಾರ ಅಲ್ಲಿಂದ ಹೋಗುತ್ತುರುವಾಗ ತಮ್ಮ ವಾಹನ ನಿಲ್ಲಿಸಿ ಸಾವ೯ಜನಿಕರ ಸಹಾಯ ದಿಂದ ಕಾಲು ಮುರಿದುಕೊಂಡು ಒದ್ದಾಡುತ್ತಿದ್ದ ಗಾಯಾಳು ಯುವಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ .