ಹುಬ್ಬಳ್ಳಿ 01 : ಪಿ.ಎಸ್ ಅಪರಾಧ ಸಂಖ್ಯೆ 02/2025 ಕಲಂ 305 (ಎ) 331 (4) ಬಿ.ಎನ್.ಎಸ್-2023 ಸದರ ಸ್ವತ್ತಿನ ಪ್ರಕರಣವು ಈಶ್ವರನಗರದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಅಶೋಕ ಸೊನ್ನದ, ವಯಾ 32 ವರ್ಷ, ಸಾ ಬಿಜಾಪೂರ ಎರಡು ಎಳೆಯ ಮಾಂಗಲ್ಯ ಸರ ಹಾಗೂ ಎರಡು ಕಿವಿಯೋಲೆ ಇವುಗಳ ಅಂದಾಜು ಕಿಮ್ಮತ್ತು 1,00,000/-ರೂಗಳ ಆಭರಣಗಳನ್ನು ಜಪ್ತ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇವನನ್ನು ದಸ್ತಗೀರ ಮಾಡಿದೆ ಎಂದು ಪೋಲೀಸ ಪ್ರಕಟನೆಯಲ್ಲಿ ತಿಳಸಿದ್ದಾರೆ.
ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ
ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…