ಭಾರತ ಸ್ಕೌಟ್ಸ & ಗೈಡ್ಸ ಸಂಸ್ಥೆ ಜಿಲ್ಲಾ ಘಟಕದ ಸಂಪನ್ಮೂಲ ಆಯುಕ್ತರಾಗಿ ಭಡ್ತಿ ಪಡೆದ ಸಿ ಎಂ ಕೆಂಗಾರ

ಧಾರವಾಡ : ಭಾರತ ಸ್ಕೌಟ್ಸ ಮತ್ತು ಗೈಡ್ಸ ಸಂಸ್ಥೆ ಜಿಲ್ಲಾ ಘಟಕ ಧಾರವಾಡದಲ್ಲಿ ಈವರೆಗೆ ತರಬೇತಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ, ಸಿ ಎಂ.ಕೆಂಗಾರ ಸ್ಕೌಟ್ಸ ವಿಭಾಗದ ವಯಸ್ಕರ ಸಂಪನ್ಮೂಲ ಆಯುಕ್ತರಾಗಿ ಬಡ್ತಿ ಪಡೆದಿದ್ದಾರೆ,
ಸದ್ಯ ಧಾರವಾಡ ತಾಲೂಕು ನಾಯಕನ ಹುಲಿಕಟ್ಟಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ, ಇವರು ಶಿಕ್ಷಕ ವೃತ್ತಿಯಲ್ಲಿ ಸುಮಾರು ಮೂವತ್ತೊಂದು ವರ್ಷಗಳ ಅಪಾರ ಅನುಭವವನ್ನು ಹೊಂದಿದವರು.ಸ್ಕೌಟ್ಸನಲ್ಲಿ ಎಎಲ್ ಟಿ ತರಬೇತಿ ಹೊಂದಿರುವ ಇವರು ಸ್ಕೌಟ್ಸನಲ್ಲಿ ಅಪಾರ ಜ್ಞಾನವುಳ್ಳವರಾಗಿದ್ದಾರೆ ನಾಡಿನಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಇವರು ತರಬೇತಿ ನೀಡಿದ್ದಾರೆ,
.ರಂಗನಟರಾಗಿರುವ ಕೆಂಗಾರರವರು ಅದ್ಭುತ ಜಾನಪದ ಕಲಾವಿದರೂ ಆಗಿರುವ ಸಿ ಎಂ ಕೆಂಗಾರ ಜನಜಾಗೃತಿ ಹಾಡುಗಳ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಇವರು ನೀಡಿದ್ದಾರೆ ಎಂದು ಧಾರವಾಡದ ಸ್ಕೌಟ್ಸ್ ಮಾಸ್ಟರ್ ಎಫ್ ಬಿ ಕಣವಿ ಸೇರಿದಂತೆ, ಮಹಾದೇವ ಸತ್ತಿಗೇರಿ, ಅನೇಕರು ಅಭಿನಂದನೆಗಳನ್ನು ಸಲ್ಲಿಸಿದರು.

  • Related Posts

    ಅರಣ್ಯ ಇಲಾಖೆಯ ಅವಾಂತರ‌ – ನ್ಯಾಯಾಧೀಶರಿಂದ‌‌ ತನಿಖೆ ನಡೆಸಲು ಆಗ್ರಹ – ಬಸವರಾಜ್ ಕೊರವರ.

    ಧಾರವಾಡ 08 : ರಕ್ಷಿತ ಅರಣ್ಯ ವಲಯದಲ್ಲಿನ ಅಕ್ರಮ ಕುರಿತು ರಾಜ್ಯ ಸರಕಾರದ ಅಧಿಕಾರಿಗಳನ್ನು‌ ಮತ್ತು ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ‌ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಈ ಕಾರಣಗಳಿಂದ ತಪ್ಪಿತಸ್ಥರ ಮೇಲೆ ಕ್ರಮ‌ ಆಗಬೇಕೆಂಬ ಉದ್ದೇಶದಿಂದ ‌ಜಿಲ್ಲಾ ಮಟ್ಟದ ನ್ಯಾಯಾಧೀಶರಿಂದ‌‌ ತನಿಖೆ ನಡೆಸಲು…

    ವ್ಯಾಸ್ಕೂಲರ್‌ ಚಿಕಿತ್ಸೆಯಲ್ಲಿ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ ಸಾಧನೆ- 250 ಕ್ಕೂ ಅಧಿಕ ವ್ಯಾಸ್ಕೂಲ‌ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿದೆ.

    ಧಾರವಾಡ07 : ಏಪ್ರಿಲ್ ೨೦೨೫: ಉತ್ತರ ಕರ್ನಾಟಕದ ಅತ್ಯಾಧುನಿಕ ಹೃದಯ ಆರೈಕೆ ಕೇಂದ್ರವಾದ ಎಸ್‌ಡಿಎಎ ನಾರಾಯಣ ಹಾರ್ಟ್ ಸೆಂಟರ್ ಅಪರೂಪದ ಸಾಧನೆ ಮಾಡಿದೆ. ಹೃದಯದ ಆರೈಕೆಗೆ ಹೆಸರುವಾಸಿಯಾದ ಈ ಕೇಂದ್ರವೂ ಕಳೆದ ವರ್ಷ ವ್ಯಾಸ್ಕೂಲರ್ ಚಿಕಿತ್ಸಾ ವಿಭಾಗ ಪ್ರಾರಂಭಿಸಿತ್ತು, ಇದು ಆರಂಭವಾದ…

    RSS
    Follow by Email
    Telegram
    WhatsApp
    URL has been copied successfully!