ಧಾರವಾಡ 16 :  ವಾರ್ಡ ನಂ 8 ರಲ್ಲಿ ಬರುವ ದೇಸಾಯಿ ಬಡಾವಣೆಯಲ್ಲಿ ವನಮಹೋತ್ಸವ ಅಂಗವಾಗಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರಮೋದಿ ಜೀ ರವರ ಸರ್ಕಾರ ಅಸ್ತಿತ್ವಕ್ಕೆ ಬಂದು 11 ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಾಯಿ ಯವರ ಹೆಸರಿನಲ್ಲಿ ಒಂದು ಸಸಿ ನೇಡುವ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಅಮೃತ ದೇಸಾಯಿ ಅವರು ಚಾಲನೆ ನೀಡಿದರು.

ಇದು ಗ್ರಾಮೀಣಕ್ಕೆ ಬರುವ ಶಹರದ 9 ವಾರ್ಡಗಳಲ್ಲಿ 1000 ಸಸಿ ನೇಡುವ ಗುರಿ ಹೊಂದಿದ್ದು ಬರುವ ದಿನದಲ್ಲಿ ಹಂತ ಹಂತವಾಗಿ ನೇರವೇರಿಸಲಾಗುವದು ಏಂದು ಮಾಜಿ ಶಾಸಕರಾದ ಅಮೃತ ಅಣ್ಣಾ ದೇಸಾಯಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ ಮಹಾನಗರ ಪಾಲಿಕೆ ಸದಸ್ಯರಾದ ಶಂಕರ ಶೇಳಕೆ ರತ್ನಾಬಾಯಿ ನಾಜರೆ. ಪ್ರಧಾನ ಕಾರ್ಯದರ್ಶಿ ಮಂಜುನಾಥ ನಡಟ್ಟಿ .ಬಸವಣೇಪ್ಪ ಬಾಳಗಿ. ಸುನೀಲ ಮೊರೆ.ರಾಕೇಶ ನಾಜರೆ. ಮಂಜು ಹಿರೇಮಠ. ಬಸವರಾಜ ಗುಂಜಾಳ.ಈರಪ್ಪ ಹೂಗಾರ.ಪುಷ್ಪಾ ನವಲಗುಂದ.ಶೋಭಾ ಜಾಧವ್ .ಸುಮಿತ್ರಾ ಬಡಿಗೇರ.ಪುನೀತ ರಾಮನಗೌಡರ. ಶಾಂತಾ ಪವಾರ.ಗಂಗಾರಾಮ ಪವಾರ.ಅನಿತಾ ಹೊಸಕೋಟೆ. ಭಾರತಿ ದಳವಾಯಿ.ಬಸವರಾಜ ಪಳೋಟಿ.ಮಂಜುಳಾ ಪಳೋಟಿ.ಕವಿತಾ ತೇರದಾಳ.ಹೇಮಾ ಶೇಳಕೆ.ಭಾಗವಹಿಸಿದ್ದರು